Wednesday, March 24, 2010

ರಾಮ ನವಮಿ !!!!

                                      ಬಾಬರ್ ಮಂದಿರ ಕೆಡವಿ ಮಸೀದಿ ನಿರ್ಮಿಸಿದಾಗಲು ನಿ ಸುಮ್ಮನಿದ್ದಿ !!
                                         ಚಡ್ಡಿ ಗಳು ಮಸೀದಿ ಕೆಡವಿ ದಾಗಲು ನಿ ಸುಮ್ಮನಿದ್ದಿ!!
                                         ನಿನ್ನ ಹೆಸರಿನಲ್ಲಿ ರಾಜಕೀಯ ಮಾಡಿದಾಗಲು ನಿ ಸುಮ್ಮನಿದ್ದಿ.....
                                      ನಿನ್ನ ರಾಜ್ಯದ ಕನಸ ಕಂಡ  " ಗಾಂಧಿ " ಯನ್ನು ಕೊಂದಗಾಲು ನಿ ಸುಮ್ಮನಿದ್ದಿ!!
                                          ನಿನಗೆ ಹುಟ್ಟು  ಹಬ್ಬದ ಶುಬಾಶಯಗಳು ರಾಮ ನಾಥ
                                        ಮತ್ತೊಮ್ಮೆ ಹುಟ್ಟಿ ಬಾ..ಇಲ್ಲ ವಾದರೆ ಒಡೆದು ಚುರಾಗಲಿದೆ  ನನ್ನ ಪ್ರೀತಿಯ ಭಾರತ !!!

No comments:

Post a Comment