Wednesday, March 24, 2010

ವಿಪರ್ಯಾಸ

ರಾಜಕುಮಾರ್ ನಂಥ ಮೇರು ಕಲಾವಿದ ಅಸುನೀಗಿದಾಗಲು
ದಕ್ಷಿಣ ಕನ್ನಡ ದಲ್ಲಿ ಆದುದು ನೀರಸ ಬಂದ್ ಮಾತ್ರ !!!
ತಪ್ಪನಿಲ್ಲ ಬಿಡಿ ಅವ್ರು " ಬಂದ್" ಮಾಡುವುದು
ಮುತ್ತಪ್ಪ ರೈ ಅಂತ ಸ್ವ ಗೋಷಿತ ದೇಶ ಬಕ್ತ ರಿಗೆ " ಜ್ವರ " ಬಂದ್ರೆ ಮಾತ್ರ !!

No comments:

Post a Comment